top of page

ರಾಜಕೀಯ

  • Writer: ಅವಿನಾಶ್‌ ಲಕ್ಷ್ಮಯ್ಯ
    ಅವಿನಾಶ್‌ ಲಕ್ಷ್ಮಯ್ಯ
  • Oct 20, 2024
  • 1 min read

ಕುರುಡು ರಾಜ್ಯಕೆ

ರಾಜನ ಕೊಟ್ಟೆ..

ಸತ್ಯ ನುಂಗುವ

ಗದಲಿ ಬಿಟ್ಟೆ..

ಬರಿಯ ಹೊಸಿಲಿಗೆ

ಕೀಲಿಯ ಕೊಟ್ಟೆ..

ಜೇವ ಕಾಯಲು

ಮನನೆ ಬಿಟ್ಟೆ..

ಅದಿಕವೆನಿಸುವ

ಅದಿಕಾರವ ಕೊಟ್ಟೆ..

ಎಲುಬ ಎಣಿಸಲು

ಮಂತ್ರಿಯ ಬಿಟ್ಟೆ..

ಪಾಪ ಪುಣ್ಯವ

ನಮ್ಮಲಿ ಕೊಟ್ಟೆ..

ಗೋರಿ ಕಟ್ಟಲು

ಕುತಂತ್ರಕೆ ಬಿಟ್ಟೆ..

ಸೄಷ್ಟಿಕರ್ತ ನೀ

ನಮಗೆಲ್ಲವ ಕೊಟ್ಟೆ..

ನಮ್ಮ ಕಾಯಲು

ಇವರನ್ಯಕೆ ಬಿಟ್ಟೆ..!!


Recent Posts

See All
ಜುಮುಕಿ

ಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...

 
 
 
ಅವಳ ಒಲವೇ ಹಾಗೆ…

ಅವಳ ಒಲವೇ ಹಾಗೆ… ನಾಜೂಕಾಗಿ ಪೋಣಿಸಿದ ಕಾವ್ಯದ ಹಾಗೆ.. ಹೇಳುವುದೆಲ್ಲವ ಬಚ್ಚಿಟ್ಟ ಮೌನದ ಹಾಗೆ.. ಆತುರದ ಕಂಗಳ ಹುಡುಕಾಟದ ಹಾಗೆ.. ಬೆಚ್ಚಿ ನಡುಗುವ ಬಿಸಿಯುಸಿರ ಹಾಗೆ.....

 
 
 
ಅವಳು, ತಡವಾಗಿ ಬಂದ ಸ್ವಾತಿ ಮಳೆ..!

ಅವಳು, ತಡವಾಗಿ ಬಂದ ಸ್ವಾತಿ ಮಳೆ..! ಎಲ್ಲಿಯೊ ಹೊರಟ್ಟಿದ್ದ ತಂಗಾಳಿ ದಾರಿ ಬದಲಿಸಿದ ಹಾಗೆ, ಅಪರಿಚಿತ ಭೇಟಿಯೊಂದು ಪರಿಚಿತನಾಗಿಸಿತಾ ನಗೆ.. ಭೋರ್ಗರೆಯಲಿಲ್ಲ,...

 
 
 

Comments


Subscribe here to get my latest posts

©2024 Powered by Wix

    bottom of page