top of page

ಕನ್ನಡಿಗ

  • Writer: ಅವಿನಾಶ್‌ ಲಕ್ಷ್ಮಯ್ಯ
    ಅವಿನಾಶ್‌ ಲಕ್ಷ್ಮಯ್ಯ
  • Feb 1, 2025
  • 1 min read

ಹೀರಬೇಕಿದೆ ಮತ್ತೆ

ನಿನ್ನ ತನವ, ಈ ಮಣ್ಣಿಂದ

ಓ ಕನ್ನಡಿಗ..

ಸ್ವಾಭಿಮಾನ ಸಂಸ್ಕೃತಿಯ

ಪೌಷ್ಟಿಕಾಂಶ,

ಕುಂದುತಿದೆ ಈಗ..

ಸೌಜನ್ಯ ಸಹಬಾಳ್ವೆ

ವ್ಯಕ್ತತ್ವದಲ್ಲಿರಲಿ..

ಕೆಣಕಿದರೆ

ಹೆಡೆಮುರಿ ಕಟ್ಟುವ,

ಜಾಹಿರಾತಿರಲಿ..

ಇರಲಿ ಮಿಕ್ಕವರೆಲ್ಲಾ

ಗೊಬ್ಬರದ ಹಾಗೆ..

ಬೆಳಸು ನೀ ಕನ್ನಡವ,

ಹೆಮ್ಮರವಾಗೆ..!

Recent Posts

See All
ಕೋಲಾಹಲ

ಕುತೂಹಲಯೊಂದಿದೆ ನನಗೆ.. ಹೂವಿನೆದೆಯಲು ಮೂಡುವುದೆ, ಸಿಹಿಯಾದ ಕೋಲಾಹಲ..? ದುಂಬಿಯೊಂದು ಕಿವಿಯಲಿ ಪಿಸುಗುಟ್ಟಿದಾಗ..? ಪ್ರಣಯದಾಲಿಂಗನದ ಕುರುಹು ಮೂಡಿದಾಗ..? ಮಧುರ ಚುಂಬನದಾಲೋಚನೆ ಅಧರಕೆ ಹತ್ತಿರವಾದಾಗ.. ಸುತ್ತಲಿನ ತಂಗಾಳಿ ಸುಡತ ನಡುಗಿಸುವಾಗ..

 
 
 
ಜುಮುಕಿ

ಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...

 
 
 
ಅವಳ ಒಲವೇ ಹಾಗೆ…

ಅವಳ ಒಲವೇ ಹಾಗೆ… ನಾಜೂಕಾಗಿ ಪೋಣಿಸಿದ ಕಾವ್ಯದ ಹಾಗೆ.. ಹೇಳುವುದೆಲ್ಲವ ಬಚ್ಚಿಟ್ಟ ಮೌನದ ಹಾಗೆ.. ಆತುರದ ಕಂಗಳ ಹುಡುಕಾಟದ ಹಾಗೆ.. ಬೆಚ್ಚಿ ನಡುಗುವ ಬಿಸಿಯುಸಿರ ಹಾಗೆ.....

 
 
 

Comments


Subscribe here to get my latest posts

©2024 Powered by Wix

    bottom of page